Saturday, 23 May 2015

ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ




   ಮಾನ್ಯರೆ,  
ಲಕ್ಷಾಂತರ ಮಕ್ಕಳ ಜೀವನದ ತಿರುವಾಗಿರುವ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಈ ಬಾರಿ ಗೊಂದಲವುಂಟಾಗಿದ್ದು, ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎನ್ನಬಹುದು. ಮೃದು ಮನಸ್ಸಿನ ಹಲವು ವಿದ್ಯಾರ್ಥಿಗಳು ಈ ಫಲಿತಾಂಶದಿಂದ ತಮ್ಮ ಜೀವವನ್ನು ಕಳೆದುಕೊಳ್ಳಲು ಮುಂದಾಗಿದ್ದಾರೆ. ಕೆಲವು ಖಾಸಗಿ ಜಾಲತಾಣಗಳಲ್ಲಿ ತಪ್ಪಾದ ಫಲಿತಾಂಶ ಪ್ರಕಟವಾಗಿದ್ದು, ಕೆಲವೆಡೆ ಒಂದೇ ನೊಂದಣಿ ನಂಬರ್‍ನಲ್ಲಿ ಇಬ್ಬರ ವಿದ್ಯಾರ್ಥಿ ಫಲಿತಾಂಶಗಳು ಬಂದಿದೆ. ಇಂತಹ ಸುಳ್ಳು ಮಾಹಿತಿಗಳನ್ನು ನೀಡುತ್ತಿರುವ ಜಾಲತಾಣಗಳನ್ನು ಸರ್ಕಾರವು ಕೂಡಲೇ ನಿಷೇಧಿಸಿ, ಅವುಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು.

 ಕನಿಷ್ಟ ಪಕ್ಷ ಫಲಿತಾಂಶದಲ್ಲಿ ಗೊಂದಲವುಂಟಾಗಿದೆ ಎಂದು ತಿಳಿದ ಕೂಡಲೇ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಅಥವಾ ಅಧಿಕಾರಿಗಳು ಪತ್ರಿಕಾ ಗೋಷ್ಠಿಯನ್ನು ಏರ್ಪಡಿಸಿ, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ  ಮಾಹಿತಿಯನ್ನು ನೀಡುವ ಮೂಲಕ ಧೈರ್ಯ ತುಂಬಿ, ಗೊಂದಲವನ್ನು ನಿವಾರಿಸುವ ಪ್ರಯತ್ನ ಮಾಡಬಹುದಾಗಿತ್ತು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೇಜವಾಬ್ದಾರಿ ಮೌಲ್ಯ ಮಾಪನದಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಮರು ಮೌಲ್ಯಮಾಪನದ ಶುಲ್ಕವು ದುಬಾರಿಯಾಗಿದ್ದು, ಬಡವಿದ್ಯಾರ್ಥಿಗಳು ಶುಲ್ಕ ಭರಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವು ಮೂಲಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟವಾಡಿದವರಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಇನ್ನು ಮುಂದೆಯಾದರೂ ಇಂತಹ ಗೊಂದಲಗಳಿಗೆ ಅವಕಾಶ ನೀಡದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು.

-      PÉ.n.Dgï.
¨ÉAUÀ¼ÀÆgÀÄ
    7899324533


ಅದೃಷ್ಠ ಹೀನರು



  CzÀȵÀÖ »Ã£ÀgÀÄ

       F ªÀµÀðzÀ L.¦.J¯ï£À 8£Éà DªÀÈwÛ ¥ÀAzÀåUÀ¼ÀÄ PÉÆ£ÉAiÀÄ WÀlÖªÀ£ÀÄß vÀ®Ä¦zÉ. F ZÀÄlÄPÀÄ QæÃqÉAiÀÄÄ £ÉÆÃqÀÄUÀjUÉ gÉÆÃZÀPÀvÉAiÀÄ£ÀÄß, gÀ¸ÀzËvÀ£ÀªÀ£ÀÄß ºÁUÀÆ ¨sÀgÀ¥ÀÆgÀ ªÀģɯÃgÀAd£ÉAiÀÄ£ÀÄß ¤ÃqÀÄwÛzÉ. DzÀgÉ PÀ¼ÉzÀ ¸Á°£À°è CzÀÄãvÀ ¥ÀæzÀ±Àð£À ¤Ãr ¥sÉÊ£À¯ï vÀ®Ä¦zÀ QAUï E¯ÉªÉ£ï ¥ÀAeÁ¨ï vÀAqÀªÀÅ F ªÀgÀĵÀ ¤gÁ±ÀzÁAiÀÄPÀ ¥ÀæzÀ±Àð£ÀªÀ£ÀÄß ¤ÃqÀÄwÛgÀĪÀÅzÀÄ C©üªÀiÁ¤UÀ¼À°è ¨ÉøÀgÀªÀ£ÀÄßAlĪÀiÁrzÉ.
      vÀAqÀzÀ°è §ºÀÄvÉÃPÀ ¸ÁÖgï DlUÁgÀgÀ£ÀÄß M¼ÀUÉÆArzÀÝgÀÆ AiÀiÁgÀÄ ¸ÀºÀ ¤jÃQëvÀ ¹ÜgÀ ¥ÀæzÀ±Àð£À ¤ÃqÀ¢gÀĪÀÅzÀÄ vÀAqÀzÀ ¤gÀAvÀgÀ ¸ÉÆÃ°UÉ PÁgÀtªÁVzÉ. CzÀȵÀÖªÀAvÀ DlUÁgÀjzÀÝgÀÆ vÀAqÀPÉÌ ¤ÃjQëvÀ ¨sÀgÀªÀ¸ÉAiÀÄ£ÀÄßAlĪÀiÁqÀĪÀ DlªÁqÀ¢gÀĪÀÅzÀÄ zÀÄgÁzÀȵÀתÉà ¸Àj.

-      PÉ.n.Dgï.