ಗುರು-ಸ್ನೇಹ-ಪ್ರೀತಿ
ಸ್ನೇಹದ ಮನಸ್ಸುಗಳಿಂದ ಮೂಡಿದ ಭಾವನೆಗಳು ..........
Tuesday, 29 October 2013
ಕಾಯುವೆ....
ಕಾಯುವೆ...
.
ಕಾದು ಕುಳಿತೆ ನಾ..
ಯಾಕೋ ತಿಳಿಯೇ
ನಾ ನಿನ್ನಗಾಗಿ....
ನೀ ಮತ್ತೆ ಬರದೆ ಹೋದೆ
ಯಾರು ಇಲ್ಲದಿರುವ ಆ
ಚಂದಿರನ ಊರಿಗೆ....
ಮತ್ತೇ ಬರುವೆ ಎಂಬ
ನಂಬಿಕೆಯಲ್ಲಿ ನಿನ್ನಗಾಗಿ
ಕಾಯುತ್ತಿರುವ ಓ
ನಲ್ಮೆಯ ಗೆಳೆಯ.....
ಕೆ.ಟಿ.ಆರ್.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment