ಬಡವರಿಗಲ್ಲದ ಭಾರತ
ಎಲ್ಲಿದೆಯೋ ನ್ಯಾಯ ಬಡವ ನಿನಗೆಲ್ಲಿದೆಯೊ ನ್ಯಾಯಧನಿಕನ ಮುಂದೆ ಬಡವನಿಗಾಗುವುದೆ ಅನ್ಯಾಯ.ಇದು ಪ್ರಜಾಪ್ರಭುತ್ವವೇ? 13 ವರ್ಷಗಳ ಕಾಲ ಎಲ್ಲಾ ಸಾಕ್ಷಿಗಳನ್ನು ಪರಿಶೀಲಿಸಿ ತಪ್ಪಿತಸ್ಥ ಎಂದು ಆರೋಪಿಗೆ 5 ವರ್ಷ ಶಿಕ್ಷೆ ವಿಧಿಸಿರುವುದು
ಒಂದು ನ್ಯಾಯಾಲಯ. ತೀರ್ಪು ಕೊಟ್ಟಿರುವುದು ಒಬ್ಬ ನ್ಯಾಯದೀಶರು. ಅದೇ ಆರೋಪಿಯನ್ನು ನಿರಪರಾಧಿ ಎಂದು ಹೇಳುವುದು ಸಹ ಒಂದು ನ್ಯಾಯಾಲಯ .ತೀರ್ಪು ಕೊಟ್ಟಿರುವುದು ಸಹ ಒಬ್ಬ ನ್ಯಾಯದೀಶರೆ. ಸತ್ಯ ಮತ್ತು ನ್ಯಾಯ ಎಲ್ಲರಿಗೂ ಎಲ್ಲಾ ಹಂತದಲ್ಲಿ ಎಲ್ಲಾ ಸಮಯದಲ್ಲಿಯು ಒಂದೆ ಎಂಬುದಾದರೆನಮ್ಮ ನ್ಯಾಯಾಲಯಗಳಲ್ಲಿಯೆ ಬೇರೆ ಬೇರೆ ಸತ್ಯ ಮತ್ತು ನ್ಯಾಯ ಬಂದರೆ ಒಬ್ಬ ಸಾಧಾರಣ ಪ್ರಜೆಯಾದವನು
ಯಾವುದು
ಸತ್ಯ
ಯಾವುದು
ಅಸತ್ಯ
ಯಾವುದು
ನ್ಯಾಯ
ಯಾವುದು
ಅನ್ಯಾಯ
ಎಂದು
ತಿಳಿಯುವುದಾದರು
ಹೇಗೆ
.ಕೇವಲ
ಸಲ್ಮಾನ್
ಖಾನ್
ವಿಷಯದಲ್ಲಿ
ಅಷ್ಟೇ
ಅಲ್ಲ
ತಮಿಳುನಾಡಿನಮುಖ್ಯಮಂತ್ರಿ
ಜಯಲಲಿತ
ವಿಷಯದಲ್ಲಿ
ನಡೆದದ್ದು
ಇದೆ.13
ವರ್ಷ20
ವರ್ಷಗಳ
ಕಾಲ
ವಿಚಾರಣೆ
ನಡೆಸಿ
ಸಾಕ್ಷಿ
ಪರಿಶೀಲಿಸಿದ
ಮೇಲೆ
ಆ
ನ್ಯಾಯಲಯಕ್ಕೆ
ಮತ್ತು
ಆ
ನ್ಯಾಯದೀಶರಿಗೆ
ತಪ್ಪು
ಎಂದು
ಅನಿಸಿದ್ದು
ಇಲ್ಲಿ
ಈ
ನ್ಯಾಯಾಲಯದಲ್ಲಿ
ಈ
ನ್ಯಾಯಾಧೀಶರಿಗೆ
ತಪ್ಪಿಲ್ಲ
ಎಂದು
ಅನಿಸುಸುವುದಾದರು
ಹೇಗೆ.ಒಬ್ಬೊಬ್ಬ
ನ್ಯಾಯಾಧೀಶರ
ಆಲೊಚನೆ
ಲಹರಿಯಂತೆ
ಬೇರೆ
ಬೇರೆ
ನ್ಯಾಯ
ಪ್ರಕಟಿಸುವುದಾದರೆಪ್ರಜಾಪ್ರಭುತ್ವದ
120 ಕೋಟಿ
ಪ್ರಜೆಗಳ
ಆಲೋಚನೆಗೆ
ಬೆಲೆ
ಸಿಗುವುದಾದರು
ಎಂದು.ಘಟನೆ
ನಡೆದಿರುವುದು
ಸತ್ಯ
ವ್ಯಕ್ತಿ
ಸತ್ತಿರುವುದು
ನಿಜ
ಆದರೆ
ಆರೋಪಿ
ಮಾತ್ರ
ನಿರಪರಾಧಿ
ಎಂದು
ತೀರ್ಮಾನಿಸಿದರೆ
ಅಪರಾಧಿಯಾದರು
ಯಾರು
ಹಾಗಾದರೆ
?ಇನ್ನೂ
ಕೆಲವು
ಜನ
ಸಲ್ಮಾನ್
ಖಾನ್
ನನ್ನು
ಬೆಂಬಲಿಸಿ
ಒಳ್ಳೆಯ
ವ್ಯಕ್ತಿಗಳಿಗೆ
ಒಳ್ಳೆಯದೆ
ಆಗುತ್ತದೆ
ಎಂದು
ಹೇಳುತ್ತಾರೆಹಾಗದರೆ
ಬೀದಿಯಲ್ಲಿ
ಸತ್ತ
ಆ
ಬಡಪಾಯಿ
ಮಾಡಿದ
ತಪ್ಪಾದರು
ಏನು
ಬಡವನಾಗಿ
ಭಾರತದಲ್ಲಿ
ಹುಟ್ಟಿದ್ದೇ
ಅವನ
ತಪ್ಪೇ?
...
No comments:
Post a Comment